ಲೇಖಕರು : ಡಾ. ಮೌನೇಶ್ವರ ಶ್ರೀನಿವಾಸರಾವ್ ಪುಟ : 119 ಪರಿವಿಡಿ ಮುನ್ನುಡಿ
ಸಂಪಾದಕರ ನುಡಿ ಪರಿವಿಡಿ
0 Comments
ಲೇಖಕರು : ಎಂ.ಎಂ. ಹಿರೇಮಠ ಪುಟ : 94 ಲೇಖಕರ ನುಡಿ ಶತಶತಮಾನಗಳಿಂದಲೂ ಕಥಾಸಾಹಿತ್ಯ ವಿಸ್ತಾರಗೊಳ್ಳುತ್ತ, ಸದಭಿರುಚಿಯನ್ನು ವಾಚಕರಿಗೆ ನೀಡುತ್ತ ಬರುತ್ತಿರುವದು ಜನಮೆಚ್ಚುಗೆಯ ಪ್ರತೀಕ. ಕಥಾಪ್ರಪಂಚ ಇಂದು ಬಹು ಆಕರ್ಷಣೀಯ ವಸ್ತುವಾಗಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಕಥೆ ಹೇಳುವುದಾಗಲಿ, ಕಥೆ ಕೇಳುವುದಾಗಲಿ ಸಂತೋಷವನ್ನೀಯುವ ಕಲೆಯಾಗಿ, ಅಬಾಲವೃದ್ಧರಿಂದ ಮೆಚ್ಚುಗೆ ಪಡೆಯುತ್ತಾ ಬಂದುದು ಶ್ಲಾಘನೀಯ. ಈ ಕಥಾ-ಸಾಹಿತ್ಯವು ತನ್ನ ರೂಪ, ಸ್ವರೂಪ, ವಿಧಾನ, ವಿನ್ಯಾಸಗಳಲ್ಲಿ ಪರಿವರ್ತನೆಯೊಡನೆ ವೈವಿಧ್ಯವನ್ನೂ ಸಾಧಿಸಿ ಜನಾದರಣೀಯವಾದ ಸಾಹಿತ್ಯ ಪ್ರಕಾರವೆನ್ನುವಂತಾಗಿದೆ.
ಲೇಖಕರು : ಡಾ|| ಟಿ.ಎಂ. ಶಿವಾನಂದಯ್ಯ ಪುಟ : 328 ಲೇಖಕರ ನುಡಿ ನನ್ನ ಐವತ್ತೆಂಟು (58) ವರ್ಷ ವೃತ್ತಿ ಜೀವನದ ಆಸೆ ಒಂದು ಉತ್ತಮ ಕೃತಿ ಆಯುರ್ವೇದ ಕ್ಷೇತ್ರದಲ್ಲಿ ಮುಖ್ಯವಾಗಿ ವೈದ್ಯಕೀಯ ವೃತ್ತಿ ಪ್ರಾರಂಭಿಸುವ ಮೊದಲ ದಿನಗಳಲ್ಲಿ ತೊಂದರೆ, ವೈದ್ಯರಿಗೆ ಹೇಗೆ ನಿಭಾಯಿಸಬೇಕೆಂಬುದನ್ನು ಮನದಲ್ಲಿರಿಸಿಕೊಂಡು ಪುಸ್ತಕ ಬರೆಯಲು ಪ್ರೇರಣೆ ಎಂದರೆ ತಪ್ಪಾಗಲಾರದು. ಹೆಸರಿಗೆ ಆಯುರ್ವೇದ ಕಲಿತು ವೃತ್ತಿಯಲ್ಲಿ ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ಅನೇಕ ವೈದ್ಯರುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪುಸ್ತಕ ರಚನೆಗೆ ಮುಂದಾಗಿದ್ದು ಒಂದು ಹೆಮ್ಮೆ ಎನಿಸುವಂಥ ವಿಷಯವಾಗಿದೆ.
ಆಯುರ್ವೇದದಲ್ಲಿ ಎಲ್ಲವೂ ಇದ್ದು ಬೇರೆ ವೈದ್ಯ ಪದ್ಧತಿಗಳನ್ನು ಆಶ್ರಯಿಸುವ ನಮ್ಮ ಯುವ ವೈದ್ಯರಿಗೆ ಒಂದು ಉತ್ತಮ ಗ್ರಂಥ ಇದಾಗಲಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಚ್ಛೆ ಪಡುತ್ತೇನೆ. ಸಂಪಾದಕರು : ಎಚ್.ಎಂ. ಹರ್ಷ ಪುಟ : 256 ಕವಿ ಮಾತು ``ತುಂಬು ಅರಳಿದ ಬೇವು ನನ್ನ ಏಳನೆಯ ಕವನ ಸಂಗ್ರಹ. ಈ ಹಿಂದಿನ ಸಂಗ್ರಹಗಳಿಗೆ ದೊರೆತ ಪ್ರೋತ್ಸಾಹ ಮತ್ತು ಮೆಚ್ಚುಗೆಯಿಂದಾಗಿ, ಮತ್ತೊಂದು ಸಂಗ್ರಹವನ್ನು ಹೊರತರುವ ಪ್ರಯತ್ನ ಮಾಡಿದ್ದೇನೆ. ಕಾವ್ಯಕ್ಷೇತ್ರದಲ್ಲಿ, ಇತ್ತೀಚೆಗೆ, ಅನೇಕ ವರ್ಗಭೇದಗಳನ್ನು ಮಾಡಲಾಗಿದೆ. ನವೋದಯ, ನವ್ಯ, ಅತಿ ನವ್ಯ, ನವೋ-ನವ್ಯ, ಬಂಡಾಯ, ದಲಿತ, ಶೂದ್ರ-ಮೊದಲಾದ ಉಪ-ಪ್ರಕಾರಗಳನ್ನು ಸೃಷ್ಟಿಸಲಾಗಿದೆ. ಈ ವರ್ಗ ವಿಭೇದಗಳನ್ನು ಅರ್ಥೈಸುವ ಗೋಜಿಗೆ ನಾನು ಹೋಗುವುದಿಲ್ಲ. ಅದರ ಅಗತ್ಯವೂ ಇಲ್ಲ.
ಲೇಖಕರು : ಡಾ. ಮು. ಹಾಲಪ್ಪ ಪುಟ : 48 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಒಂದು ಸಮುದಾಯದ ಅಥವಾ ಹಳ್ಳಿಯ ಒಬ್ಬ ಲೆಜೆಂಡ್ ಆಗಿರುವ ವ್ಯಕ್ತಿಯನ್ನು ಕುರಿತು ಬೇರೆಯವರಿಗೆ ಸಮರ್ಥವಾಗಿ ಹೇಳಲು ಯಾರಿಂದ ಸಾಧ್ಯ? ಖಂಡಿತಾ ಅವರನ್ನು ಹತ್ತಿರದಿಂದ ಕಂಡವರು, ಅವರ ಮಾತುಗಳನ್ನು ಕೇಳಿದವರು, ಸುತ್ತಮುತ್ತಲಿನವರಿಂದ ಅವರ ಬಗ್ಗೆ ಕೇಳಿದವರು, ಜೊತೆಗೆ ಒಡನಾಡಿದವರಿಂದಲೇ ಅದು ಸಾಧ್ಯ. ಜೊತೆಗೆ ಬಾಲ್ಯದಲ್ಲೇ ಇಂತಹದೊಂದು ವ್ಯಕ್ತಿಯಿಂದ ಪ್ರಭಾವಿತರಾಗಿ, ಅವರ ನಡೆನುಡಿಗಳನ್ನು ಆದರ್ಶವೆಂದು ಎದುರಿಟ್ಟುಕೊಂಡು ಬೆಳೆದವರಾದರಂತೂ ತಮ್ಮ ಕಣಕಣದಲ್ಲೂ ತನ್ನ ಆರಾಧ್ಯ ವ್ಯಕ್ತಿ, ಲೆಜೆಂಡ್ ಅನ್ನು ರೂಢಿಸಿಕೊಂಡವರು ಬರೆದರಂತೂ ಅದರಲ್ಲಿ ಪ್ರೀತಿ, ಗೌರವ ತುಳುಕುತ್ತದೆ.
ಲೇಖಕರು : ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಪುಟ : 266 ಈ ಪುಸ್ತಕದ E-book ಪ್ರತಿಯನ್ನು Google Books ನಲ್ಲಿ ಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ. ಪರಿವಿಡಿ ನನ್ನ ನುಡಿಗಳು
ಬಿನ್ನಹ ಮುನ್ನುಡಿ ಕೃತಜ್ಞತೆಗಳು 1. ಉದ್ದೇಶ ಮತ್ತು ಯೋಜನೆ 2. ನಾನು ಆಯ್ದುಕೊಂಡ ಸಮುದಾಯ 3. ತಾರುಣ್ಯ ಮತ್ತು ವೃದ್ಧಾಪ್ಯ 4. ಮುದುಕರು ಮತ್ತು ಅವರ ಪಾತ್ರ 5. ಮುದುಕರು ಮತ್ತು ಅವರ ಕುಟುಂಬ 6. ಬಳಗಸ್ಥರು ಮತ್ತು ಜಾತಿ ಬಾಂಧವರೊಡನೆ ಮುದುಕರು 7. ಮುದುಕರು ಮತ್ತು ಸಮುದಾಯ 8. ಮುದುಕರು ಮತ್ತು ಸಮಾಜದ ಪ್ರತಿಕ್ರಿಯೆ 9. ಮುದುಕರ ಸಮಸ್ಯೆಗಳು 10. ದುಃಖ ಮತ್ತು ಸಂತಸದ ಕ್ಷಣಗಳು 11. ಸಂಕ್ಷಿಪ್ತವಾಗಿ 12. ಚಿತ್ರಗಳು ಲೇಖಕರು : ಡಾ. ಮೋಹನ್ ದಾಸ್, ಆರ್. ನಾಗೇಶ್ ಪುಟ : XX+300=320 ಪರಿವಿಡಿ ಮುನ್ನುಡಿ
ಪ್ರಸ್ತಾವನೆ ಕೃತಜ್ಞತೆಗಳು ಭಾಗ-1 ಅಧ್ಯಾಯ 1: ಪೀಠಿಕೆ, ಅರ್ಥ ಮತ್ತು ವೃತ್ತಿಗೆ ಸಂಬಂಧಿಸಿದ ಪದಗಳ ಅರ್ಥವಿವರಣೆ 1.1 ಪೀಠಿಕೆ: 1.2 ವೃತ್ತಿಗೆ ಸಂಬಂಧಿಸಿದ ಕೆಲವು ಪದಗಳ ಅರ್ಥವಿವರಣೆ (Defination of Career related terms) 1.2.1 ಕೆಲಸ/ಉದ್ಯೋಗ/ವೃತ್ತಿಗಳ ವ್ಯಾಖ್ಯೆಗಳು: (Work/Employment/Career) 1.2.2 ವೃತ್ತಿಯ ಅಭಿವೃದ್ಧಿ ಅಥವಾ ಬೆಳವಣಿಗೆ (Career Development) 1.2.3 ವೃತ್ತಿ ನಿರ್ವಹಣೆ (Career Management) 1.2.4 ವೃತ್ತಿಯ ಅಧ್ಯಯನ (Career Education) 1.2.5 ವೃತ್ತಿ ಮಾರ್ಗದರ್ಶನ (Career Guidance) 1.2.6 ವೃತ್ತಿ ನಿರ್ಧಾರ ಮಾಡುವುದು (Career Decision Making) 1.2.7 ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ? (How to Choose the Career) 1.2.8 ಸರಿಹೊಂದುವಿಕೆ (Suitability) 1.2.9 ವೃತ್ತಿಯ ತಿಳುವಳಿಕೆ (Career Awarness) 1.2.10 ವೃತ್ತಿಯ ಗುರಿ (Career Goal) 1.2.11 ವೃತ್ತಿಯ ಪ್ರೇರಣೆ (Career Motivation) 1.2.12 ವೃತ್ತಿಯ ಸಂತೃಪ್ತಿ (Career Satisfaction) 1.2.13 ವೃತ್ತಿಯ ಪರಿಣಿತಿ (Career Strategy) 1.2.14 ವೃತ್ತಿಯ ಯಶಸ್ಸು (Career Success) 1.2.15 ವೃತ್ತಿಯ ಯೋಜನೆ (Career Planning) 1.2.16 ವೃತ್ತಿ ಪ್ರಾವೀಣ್ಯತೆ (Career Proficience) 1.2.17 ಸಮಸ್ಯೆಗಳ ವಿರುದ್ಧ ದೀರ್ಘ ಪ್ರಯತ್ನ (Persistence) 1.2.18 ಸ್ವತಃ ನಿರ್ದೇಶನ (Self Direction) 1.2.19 ವೃತ್ತಿಯ ಮಾಹಿತಿ (Career Information) ಲೇಖಕರು : ಎಂ. ಬಸವಣ್ಣ ಪುಟ : XII+56 ಪರಿವಿಡಿ
ಲೇಖಕರು : ಡಾ. ಟಿ.ಎಂ. ಶಿವಾನಂದಯ್ಯ ಪುಟ : 100 ಪರಿವಿಡಿ 1. ಸ್ವಸ್ಥ - ಆರೋಗ್ಯವಂತನ ನಿರೂಪಣೆ
2. ಆರೋಗ್ಯದ ಸೂತ್ರಗಳು ಅ. ದಿನಚರ್ಯೆ ಆ. ಋತುಚರ್ಯೆ 3. ಮೂರು ಆಧಾರ ಸ್ತಂಭಗಳು ಅ. ಆಹಾರ ಆ. ನಿದ್ರೆ ಇ. ಬ್ರಹ್ಮಚರ್ಯೆ 4. ವೇಗಗಳನ್ನು ತಡೆದರೆ ಉಂಟಾಗುವ ತೊಂದರೆಗಳು 5. ಪಾಲಿಸಬೇಕಾದ ಕೆಲವು ಸಾಮಾನ್ಯ ನಿಯಮಗಳು 6. ಆಹಾರ ದ್ರವ್ಯಗಳು, ಹಣ್ಣು, ತರಕಾರಿ ಮತ್ತು ಸೊಪ್ಪುಗಳು 7. ಪ್ರಚಲಿತವಿರುವ ರೋಗಗಳಲ್ಲಿ ಪಥ್ಯ-ಅಪಥ್ಯ ವಿಚಾರಗಳು 8. ಮುತ್ತಿನಂತಹ ಮಾತುಗಳು 9. ವಿಶೇಷವಾದ ಲೇಖನಗಳು 10. ಮುಗಿಸುವ ಮುನ್ನ..... 11. ಓದುಗರಲ್ಲಿ ವಿನಂತಿ ಲೇಖಕರು : ಪದ್ಮಾ ಸುಬ್ಬಯ್ಯ ಪುಟ : 194 ಪರಿವಿಡಿ ಮಡಿಲಿಗೊಂದು ಮಗು
ದತ್ತಕಕ್ಕೆ ಮೊದಲ ಸಿದ್ಧತೆ
ದತ್ತಕದ ನಂತರದ ವಾಸ್ತವಾಂಶಗಳು
|
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
July 2022
Categories
All
|
SITE MAP
SiteTRAININGnIRATHANKA CITIZENS CONNECTJOB |
HR SERVICES
OTHER SERVICES |
NIRATHANKAPOSHOUR OTHER WEBSITESSubscribe |
30,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|