ನಿರಾತಂಕ ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಡಾ. ಸಿ.ಆರ್. ಗೋಪಾಲ್ ರವರು ರಚಿಸಿರುವ ‘ಸಾಮಾಜಿಕ ಕ್ರಿಯಾಚರಣೆ’ ಪುಸ್ತಕಕ್ಕೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ (ರಿ) ವತಿಯಿಂದ ವರ್ಷದ ಶ್ರೇ಼ಷ್ಠ ಕೃತಿ ರತ್ನ ಪ್ರಶಸ್ತಿಯನ್ನು ಅರ್ಪಿಸಿ ಗೌರವಿಸಲಾಗಿದೆ.
ಶ್ರೀಯುತರು ಹಿರಿಯ ಸಮಾಜಕಾರ್ಯ ಹಾಗೂ ಮಾನವ ಸಂಪನ್ಮೂಲ ವೃತ್ತಿನಿರತರಾಗಿದ್ದಾರೆ ಹಾಗೂ ಲೇಖಕರೂ ಸಹ ಆಗಿದ್ದು, ಅನೇಕ ಅತ್ಯುನ್ನತ ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ‘ವೃಂದಗತ ಸಮಾಜಕಾರ್ಯ', ‘ಭಾಷಣ ಕೈಪಿಡಿ', ‘ಸಮುದಾಯ ಸಂಘಟನೆ' ‘ಸಾಮಾಜಿಕ ಕ್ರಿಯಾಚರಣೆ’ ಹಾಗೂ ‘ಸನ್ಮಾರ್ಗ' ಎಂಬ ಅತ್ಯುನ್ನತ ಪುಸ್ತಕಗಳು ನಮ್ಮ ನಿರುತ ಪಬ್ಲಿಕೇಷನ್ಸ್ ವತಿಯಿಂದ ಪ್ರಕಟಗೊಂಡಿರುತ್ತದೆ. ಶ್ರೀಯುತರಿಗೆ ನಿರುತ ಪಬ್ಲಿಕೇಷನ್ಸ್ ಹಾಗೂ ನಿರಾತಂಕ ತಂಡದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ರಮೇಶ ಎಂ.ಎಚ್ ಪ್ರಕಾಶಕರು-ನಿರುತ ಪಬ್ಲಿಕೇಷನ್ಸ್ ಸಂಸ್ಥಾಪಕರು-ನಿರಾತಂಕ ಸ್ವಯಂ ಸೇವಾ ಸಂಸ್ಥೆ ಹೆಚ್ಚಿನ ಮಾಹಿತಿಗಾಗಿ: www.nirutapublications.org
Follow Niruta Publications WhatsApp Channel for more updates by clicking the below link:
https://www.whatsapp.com/channel/0029Va9e9FJ7z4kZ46EkYR43 ಡಾ. ಸಿ.ಆರ್. ಗೋಪಾಲ್ ರವರ ಇತರೆ ಕೃತಿಗಳು
0 Comments
Your comment will be posted after it is approved.
Leave a Reply. |
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |